ಸ್ಪೋಟಕ ಬ್ರೇಕಿಂಗ್: ಸಿದ್ದರಾಮಯ್ಯನವರ ಮಾತಿಗೆ ಶ್ರೀ ರಾಮುಲು ಕೊಟ್ಟ ತಿರುಗೇಟು ಎಂಥದ್ದು ಗೊತ್ತಾ...??

ಬಳ್ಳಾರಿ ಚುನಾವಣೆಯ ರಂಗು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ.  ಬಳ್ಳಾರಿಯ ಕೋಟೆಯಲ್ಲಿ ನಿಂತು ಶ್ರೀ ರಾಮುಲು ರವರಿಗೆ ಟಾಂಗ್ ಕೊಟ್ಟಿದ್ದ ಸಿದ್ದರಾಮಯ್ಯನವರಿಗೆ ಶ್ರೀ ರಾಮುಲು ಖಡಕ್ ತಿರುಗೇಟು ಕೊಟ್ಟಿದ್ದಾರೆ. ನಾನು ಸಂಸದರ ನಿಧಿ ಬಳಕೆಯಲ್ಲಿ ಮೊದಲ ಸ್ಥಾನದಲ್ಲಿದ್ದೇನೆ. ಲೋಕಸಭೆಯಲ್ಲಿ ಸುಮಾರು ಐನೂರಕ್ಕೂ ಹೆಚ್ಚು ಪ್ರಶ್ನೆಗಳನ್ನು ಕೇಳಿ ಸಮರ್ಪಕವಾಗಿ ಭಾಗವಹಿಸಿದ್ದೇನೆ ಎಂದು ಖಡಕ್ ಉತ್ತರ ಕೊಟ್ಟಿದ್ದಾರೆ. ಈ ಮೂಲಕ ಸಿದ್ದರಾಮಯ್ಯನವರಿಗೆ ಖಡಕ್ ಪಂಚ್ ಕೊಟ್ಟಿದ್ದಾರೆ.


Comments