ಸ್ಪೋಟಕ ಬಿಗ್ ಬ್ರೇಕಿಂಗ್: ಕರ್ನಾಟಕದಲ್ಲಿ ಬಿ.ಜೆ.ಪಿಯಿಂದ ಸ್ಪರ್ಧಿಸ್ತಾರಂತೆ ಭಾರತದ ಈ ಶ್ರೇಷ್ಠ ಕ್ರಿಕೆಟಿಗ..??? ಯಾರವರು ಗೊತ್ತೆ..???

ದೇಶದ ಖ್ಯಾತನಾಮರು ಮುಂದಿನ ಲೋಕಸಭೆಗೆ ಬಿ.ಜೆ.ಪಿಯಿಂದ ಸ್ಪರ್ಧಿಸುತ್ತಾರೆ ಎನ್ನಲಾಗುತ್ತಿದೆ. ಇತ್ತೀಚೆಗೆ ಭಾರತ ತಂಡದ ಮಾಜಿ ಕ್ಯಾಪ್ಟನ್ ಎಂ.ಎಸ್.ಧೋನಿ ಹಾಗೂ ಗೌತಮ್ ಗಂಭೀರ್ ಬಿ.ಜೆ.ಪಿಯಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿಬಂದ ಹಿನ್ನಲೆಯಲ್ಲಿ ಭಾರತದ ಮತ್ತೊಬ್ಬ ಶ್ರೇಷ್ಠ ಕ್ರಿಕೆಟಿಗನ ಹೆಸರು ಕೇಳಿಬರುತ್ತಿದೆ. ಅದು ಕರ್ನಾಟಕದಿಂದ ಸ್ಪರ್ಧಿಸಲಿದ್ದಾರೆ ಎಂಬ ಮಾತುಗಳು ಕೇಳಿ ಬರುತ್ತಿದೆ.
ಕರ್ನಾಟಕದಿಂದ ಸ್ಪರ್ಧಿಸಲಿರುವ ಆ ಶ್ರೇಷ್ಠ ಕ್ರಿಕೆಟಿಗ ಬೇರೆ ಯಾರು ಅಲ್ಲ ನಮ್ಮ ಕನ್ನಡಿಗರಾದ ಜಾವಗಲ್ ಶ್ರೀ ನಾಥ್. ಹೌದು ಭಾರತ ಕ್ರಿಕೆಟ್ ತಂಡದಲ್ಲಿ ಆಡಿದ್ದ ಜಾವಗಲ್ ಶ್ರೀನಾಥ್ ಬಿ.ಜೆ.ಪಿಯಿಂದ ಲೋಕಸಭೆಗೆ ಸ್ಪರ್ಧಿಸುತ್ತಾರೆ ಎಂದು ಹೇಳಲಾಗುತ್ತಿದೆ. ಅದು ಜೆಡಿಎಸ್ ಭದ್ರ ಕೋಟೆ ಹಾಸನದಲ್ಲಿ ಎಂದು ಹೇಳಲಾಗುತ್ತಿದೆ. ಹಾಸನದವರೆ ಆಗಿರುವ ಶ್ರೀ ನಾಥ್ ಅವರನ್ನು ಹಾಸನದಿಂದ ಮುಂದಿನ ಲೋಕಸಭೆಗೆ ಬಿ.ಜೆ.ಪಿಯಿಂದ ಸ್ಪರ್ಧೆಗೆ ಇಳಿಸಲಿದೆ ಎಂದು ಹೇಳಲಾಗುತ್ತಿದೆ.

Comments