ಬಳ್ಳಾರಿ ಗಣಿ ದನಿ ಎಂದೇ ಪ್ರಖ್ಯಾತರಾಗಿರುವ ಗಾಲಿ ಜನಾರ್ದನ ರೆಡ್ಡಿ ಅವರು ಬಿಜೆಪಿ ಗೆ ಸೇರುವ ಮುನ್ಸೂಚನೆ ಕೊಟ್ಟಿದ್ದು...ಅದರಂತೆ ಈಗ ಬೆಳಗೆ ಸಿಕ್ಕಿದ ಮಾಹಿತಿ ಪ್ರಕಾರ 19 ನೆ ತಾರಿಕಿನಂದು ಬಿಜೆಪಿ ಸೇರುವ ಸಾಧ್ಯತೆ ಇದೆ ಎಂದು ತಿಳಿದು ಬರುತ್ತಿದೆ..ಬಿಜೆಪಿ ಸದೃಢ ಆಗಲು ಇವರ ರೀ ಎಂಟ್ರಿ ಬಹಳ ಪ್ರಾಮುಖ್ಯ ಆಗಿದೆ..
Comments
Post a Comment