ದೇಶದಲ್ಲಿ ಲೋಕಸಭೆ ಚುನಾವಣೆ ಹತ್ತಿರ ಬರುತ್ತಿದೆ, ವಿಪಕ್ಷಗಳು ಸೇರಿ ಬಿಜೆಪಿ ಯನ್ನು ಸೋಲಿಸಲು ಮಾಸ್ಟರ್ ಪ್ಲಾನ್ ನಡೆಸುತ್ತಿದೆ.
ಇದೆ 10 ರಂದು ವಿರೋಧ ಪಕ್ಷಗಳು ಒಗ್ಗೂಡಿ ದೆಹಲಿಯಲ್ಲಿ ಬೃಹತ್ ಸಮಾವೇಶ ನಡೆಸುತ್ತಿದೆ. ಈ ಸಮಾವೇಶಕ್ಕೆ ಬಿ.ಎಸ್.ಪಿ ಮುಖಂಡೇ ಮಾಯಾವತಿ ಗೈರು ಹಾಜರಾಗುವ ಮೂಲಕ ಲೋಕಸಭಾ ಚುನಾವೆನೆಯಲ್ಲಿ ತನ್ನ ಪಕ್ಷವನ್ನು ಬಿಜೆಪಿ ಯೊಂದಿಗೆ ಸೇರಿಸಿಕೊಳ್ಳುವ ಚಿಂತನೆ ನಡೆಸಿದೆ, ಹೀಗೆ ಲೋಕಸಭಾ ಚುನಾವಣೆಗೆ ಬಲಿಷ್ಠ ನಾಯಕರ ಹಾಗೂ ಬಲಿಷ್ಠ ಪಕ್ಷಗಳು ಬಿಜೆಪಿ ಗೆ ಸೇರುತ್ತಿರುವುದು ಬಿಜೆಪಿ ಯ ಮುಂದಿನ ವಿಜಯದ ಹಾದಿಯನ್ನು ತೋರಿಸುತ್ತಿದೆ.
Comments
Post a Comment